Overview
10 ಸಾವಿರ ಹೆಚ್ಚುವರಿ ಟಿಕೆಟ್ ಕೇಳಿದ್ದಕ್ಕೇ IPL ಫೈನಲ್ ಪಂದ್ಯ ಬೆಂಗಳೂರಿಂದ ಎತ್ತಂಗಡಿ..? Jobs in Rawatsar, Rajasthan, India at Guarantee News
Title: 10 ಸಾವಿರ ಹೆಚ್ಚುವರಿ ಟಿಕೆಟ್ ಕೇಳಿದ್ದಕ್ಕೇ IPL ಫೈನಲ್ ಪಂದ್ಯ ಬೆಂಗಳೂರಿಂದ ಎತ್ತಂಗಡಿ..?
Company: Guarantee News
Location: Rawatsar, Rajasthan, India
ಇನ್ನಷ್ಟು ಅನ್ವೇಷಿಸಿ
ದೇಶದ ಸುದ್ದಿ
ಸುದ್ದಿ ಅಪ್ಲಿಕೇಶನ್
ADVERTISEMENT
Home ಕ್ರೀಡೆ
10 ಸಾವಿರ ಹೆಚ್ಚುವರಿ ಟಿಕೆಟ್ ಕೇಳಿದ್ದಕ್ಕೇ IPL ಫೈನಲ್ ಪಂದ್ಯ ಬೆಂಗಳೂರಿಂದ ಎತ್ತಂಗಡಿ..?
by ಶ್ರೀದೇವಿ ಬಿ. ವೈ
May 8, 2026 – 8:11 am
in ಕ್ರೀಡೆ
0 0
0
ಐಪಿಎಲ್ 2026 ಫೈನಲ್ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಅಹಮದಾಬಾದ್ಗೆ ಸ್ಥಳಾಂತರಗೊಳಿಸಿರುವುದಕ್ಕೆ ಬಿಸಿಸಿಐ ಅಧಿಕೃತ ಸ್ಪಷ್ಟನೆ ನೀಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಶಾಸಕರು ಮತ್ತು ರಾಜ್ಯ ಸರ್ಕಾರಕ್ಕಾಗಿ ಹೆಚ್ಚುವರಿಯಾಗಿ 10,000 ಟಿಕೆಟ್ಗಳನ್ನು ಬೇಡಿಕೆ ಇಟ್ಟಿದ್ದೇ ಇದಕ್ಕೆ ಮುಖ್ಯ ಕಾರಣ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
City & Local Guides
ಇನ್ನಷ್ಟು ಅನ್ವೇಷಿಸಿ
ಫ್ಲ್ಯಾಶ್ನ್ಯೂಸ್ ಸೇವೆ
ಪತ್ರಕರ್ತ ತರಬೇತಿ
ಸುದ್ದಿ ಚಂದಾದಾರಿಕೆ
ಬಿಸಿಸಿಐ ನಿಯಮಗಳ ಪ್ರಕಾರ, ಪಂದ್ಯದ ಆತಿಥ್ಯ ವಹಿಸುವ ಕ್ರಿಕೆಟ್ ಸಂಸ್ಥೆಗೆ ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯದ 15% ಉಚಿತ ಟಿಕೆಟ್ಗಳನ್ನು ನೀಡಲಾಗುತ್ತದೆ. ಆದರೆ ಕೆಎಸ್ಸಿಎ ಈಗಾಗಲೇ ಲೀಗ್ ಪಂದ್ಯಗಳ ವೇಳೆ 15% ಮಿತಿಗಿಂತ ಹೆಚ್ಚು ಉಚಿತ ಟಿಕೆಟ್ ಪಡೆದಿದೆ ಎಂದು ಬಿಸಿಸಿಐಗೆ ಮಾಹಿತಿ ಬಂದಿತ್ತು. ಇದರ ಬಗ್ಗೆ ವಿವರ ಕೇಳಿದ್ದಕ್ಕೆ ಕೆಎಸ್ಸಿಎ ನೀಡಿದ ಉತ್ತರವನ್ನು ನೋಡಿ ಬಿಸಿಸಿಐ ಅಧಿಕಾರಿಗಳಿಗೆ ಆಘಾತವಾಗಿದೆ ಎಂದು ಸೈಕಿಯಾ ತಿಳಿಸಿದ್ದಾರೆ.
RelatedPosts
LSG vs RCB: ರಿಷಭ್ ಪಂತ್ ತೆಗೆದುಕೊಂಡ ಆ ಒಂದು ನಿರ್ಧಾರಕ್ಕೆ ಆರ್ಸಿಬಿ ಸೋಲು!
ಕರ್ನಾಟಕದಲ್ಲಿ ಮದ್ಯ ಮಾರಾಟದ ಅಬ್ಬರ: 13 ವರ್ಷದ ದಾಖಲೆ ಉಡೀಸ್, ಆದಾಯ ಎಷ್ಟು?
ತಂದೆಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ: ಸೂರ್ಯ-ದೇವಿಶಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ
ಗರ್ಲ್ಫ್ರೆಂಡ್ ಎಂಟ್ರಿಗೆ ಬ್ರೇಕ್? ಹಾರ್ದಿಕ್ ಪಾಂಡ್ಯಗೆ ತಿವಿದ ಬಿಸಿಸಿಐ: ಆಟಗಾರರಿಗೆ ಬಿಗ್ ವಾರ್ನಿಂಗ್
ಇನ್ನಷ್ಟು ಅನ್ವೇಷಿಸಿ
ಸುದ್ದಿ ವಿಶ್ಲೇಷಣೆ
ಸುದ್ದಿ ಪ್ರಸಾರ
ಫಲಿತಾಂಶ ಅಪ್ಡೇಟ್
ADVERTISEMENT
ADVERTISEMENT
ಕೆಎಸ್ಸಿಎ ತನ್ನ ಸದಸ್ಯರು, ಕ್ಲಬ್ಗಳು ಮತ್ತು ಇತರರಿಗೆ ಹೆಚ್ಚುವರಿ ಟಿಕೆಟ್ ಅಗತ್ಯವಿದೆ ಎಂದು ಬಿಸಿಸಿಐಗೆ ತಿಳಿಸಿದೆ. ಇದರ ಜೊತೆಗೆ ರಾಜ್ಯದ ಶಾಸಕರು ಮತ್ತು ಕರ್ನಾಟಕ ಸರ್ಕಾರಕ್ಕೂ 700 ಟಿಕೆಟ್ಗಳನ್ನು ಕೇಳಲಾಗಿತ್ತು. ಒಟ್ಟಾರೆಯಾಗಿ 15% ಉಚಿತ ಟಿಕೆಟ್ ಜೊತೆಗೆ ಸುಮಾರು 10,000 ಹೆಚ್ಚುವರಿ ಟಿಕೆಟ್ ಬೇಡಿಕೆ ಬಂದಿದ್ದು, ಇದು ಬಿಸಿಸಿಐಗೆ ತೀವ್ರ ಅಚ್ಚರಿ ಮತ್ತು ನಿರಾಸೆ ಉಂಟುಮಾಡಿದೆ ಎಂದು ವರದಿಯಾಗಿದೆ.
ಅಹಮದಾಬಾದ್ನಲ್ಲಿ ಐಪಿಎಲ್ ಫೈನಲ್ ಪಂದ್ಯ :
ಕಳೆದ ವರ್ಷ ಆರ್ಸಿಬಿ ಚಾಂಪಿಯನ್ ಆಗಿದ್ದ ಕಾರಣ ಈ ಬಾರಿ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಟಿಕೆಟ್ ಬೇಡಿಕೆಯ ವಿವಾದದಿಂದಾಗಿ ಮೇ 31ರಂದು ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕೇವಲ ಮೂರು ಪ್ಲೇ-ಆಫ್ ಪಂದ್ಯಗಳು ಮಾತ್ರ ಸಿಕ್ಕಿವೆ.
City & Local Guides
ಕೆಎಸ್ಸಿಎ ಪ್ರತಿಕ್ರಿಯೆ :
ಕೆಎಸ್ಸಿಎ ಮೂಲಗಳು ಈ ಬಗ್ಗೆ ಇನ್ನೂ ವಿವರವಾದ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ, ಸದಸ್ಯರು ಮತ್ತು ಕ್ಲಬ್ಗಳ ಅಗತ್ಯವನ್ನು ತಿಳಿಸಿದ್ದಾಗಿ ಹೇಳಲಾಗುತ್ತಿದೆ.
ಈ ಘಟನೆ ಬೆಂಗಳೂರು ಮತ್ತು ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಶಾಸಕರ ಟಿಕೆಟ್ ದಾಹದಿಂದಾಗಿ ರಾಜ್ಯವು ಐಪಿಎಲ್ ಫೈನಲ್ ಪಂದ್ಯವನ್ನು ಕಳೆದುಕೊಂಡಿದೆ ಎಂಬ ಟೀಕೆಗಳು ಹೆಚ್ಚಾಗುತ್ತಿವೆ.
ShareSendShare TweetShare
ಶ್ರೀದೇವಿ ಬಿ. ವೈ
ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.
Please login to join discussion
ತಾಜಾ ಸುದ್ದಿ
Iran-US ಯುದ್ಧ ಮತ್ತೆ ಪ್ರಾರಂಭ? 3 ಅಮೆರಿಕ ನೌಕಾ ಹಡಗುಗಳ ಮೇಲೆ ಇರಾನ್ ದಾಳಿ!
by ಶ್ರೀದೇವಿ ಬಿ. ವೈ
May 8, 2026 – 9:38 am
0
ಶೇ.10ರಷ್ಟು ಸುಂಕವೂ ಕಾನೂನುಬಾಹಿರ! ಟ್ರಂಪ್ಗೆ ಅಮೆರಿಕ ಸುಪ್ರೀಂ ಕೋರ್ಟ್ ತರಾಟೆ
by ಶ್ರೀದೇವಿ ಬಿ. ವೈ
May 8, 2026 – 9:06 am
0
LSG vs RCB: ರಿಷಭ್ ಪಂತ್ ತೆಗೆದುಕೊಂಡ ಆ ಒಂದು ನಿರ್ಧಾರಕ್ಕೆ ಆರ್ಸಿಬಿ ಸೋಲು!
by ಶ್ರೀದೇವಿ ಬಿ. ವೈ
May 8, 2026 – 8:41 am
0
ತಮಿಳುನಾಡಿನಲ್ಲಿ ವಿಜಯ್ ಟಿವಿಕೆ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶವೇ ಸಿಗಲ್ವಾ..?
by ಶ್ರೀದೇವಿ ಬಿ. ವೈ
May 8, 2026 – 8:23 am
0
ಸಂಬಂಧಿಸಿದ ಪೋಸ್ಟ್ಗಳು
- LSG vs RCB: ರಿಷಭ್ ಪಂತ್ ತೆಗೆದುಕೊಂಡ ಆ ಒಂದು ನಿರ್ಧಾರಕ್ಕೆ ಆರ್ಸಿಬಿ ಸೋಲು!
May 8, 2026 | 0
- ಕರ್ನಾಟಕದಲ್ಲಿ ಮದ್ಯ ಮಾರಾಟದ ಅಬ್ಬರ: 13 ವರ್ಷದ ದಾಖಲೆ ಉಡೀಸ್, ಆದಾಯ ಎಷ್ಟು?
May 7, 2026 | 0
- ತಂದೆಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ: ಸೂರ್ಯ-ದೇವಿಶಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ
May 7, 2026 | 0
- ಗರ್ಲ್ಫ್ರೆಂಡ್ ಎಂಟ್ರಿಗೆ ಬ್ರೇಕ್? ಹಾರ್ದಿಕ್ ಪಾಂಡ್ಯಗೆ ತಿವಿದ ಬಿಸಿಸಿಐ: ಆಟಗಾರರಿಗೆ ಬಿಗ್ ವಾರ್ನಿಂಗ್
May 7, 2026 | 0
- IPL 2026: ಲಕ್ನೋ ವಿರುದ್ಧ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ
May 7, 2026 | 0
ADVERTISEMENT
ಐಪಿಎಲ್ 2026 ಫೈನಲ್ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಅಹಮದಾಬಾದ್ಗೆ ಸ್ಥಳಾಂತರಗೊಳಿಸಿರುವುದಕ್ಕೆ ಬಿಸಿಸಿಐ ಅಧಿಕೃತ ಸ್ಪಷ್ಟನೆ ನೀಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಶಾಸಕರು ಮತ್ತು ರಾಜ್ಯ ಸರ್ಕಾರಕ್ಕಾಗಿ ಹೆಚ್ಚುವರಿಯಾಗಿ 10,000 ಟಿಕೆಟ್ಗಳನ್ನು ಬೇಡಿಕೆ ಇಟ್ಟಿದ್ದೇ ಇದಕ್ಕೆ ಮುಖ್ಯ ಕಾರಣ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
City & Local Guides
ಇನ್ನಷ್ಟು ಅನ್ವೇಷಿಸಿ
ಫ್ಲ್ಯಾಶ್ನ್ಯೂಸ್ ಸೇವೆ
ಪತ್ರಕರ್ತ ತರಬೇತಿ
ಸುದ್ದಿ ಚಂದಾದಾರಿಕೆ
ಬಿಸಿಸಿಐ ನಿಯಮಗಳ ಪ್ರಕಾರ, ಪಂದ್ಯದ ಆತಿಥ್ಯ ವಹಿಸುವ ಕ್ರಿಕೆಟ್ ಸಂಸ್ಥೆಗೆ ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯದ 15% ಉಚಿತ ಟಿಕೆಟ್ಗಳನ್ನು ನೀಡಲಾಗುತ್ತದೆ. ಆದರೆ ಕೆಎಸ್ಸಿಎ ಈಗಾಗಲೇ ಲೀಗ್ ಪಂದ್ಯಗಳ ವೇಳೆ 15% ಮಿತಿಗಿಂತ ಹೆಚ್ಚು ಉಚಿತ ಟಿಕೆಟ್ ಪಡೆದಿದೆ ಎಂದು ಬಿಸಿಸಿಐಗೆ ಮಾಹಿತಿ ಬಂದಿತ್ತು. ಇದರ ಬಗ್ಗೆ ವಿವರ ಕೇಳಿದ್ದಕ್ಕೆ ಕೆಎಸ್ಸಿಎ ನೀಡಿದ ಉತ್ತರವನ್ನು ನೋಡಿ ಬಿಸಿಸಿಐ ಅಧಿಕಾರಿಗಳಿಗೆ ಆಘಾತವಾಗಿದೆ ಎಂದು ಸೈಕಿಯಾ ತಿಳಿಸಿದ್ದಾರೆ.
RelatedPosts
LSG vs RCB: ರಿಷಭ್ ಪಂತ್ ತೆಗೆದುಕೊಂಡ ಆ ಒಂದು ನಿರ್ಧಾರಕ್ಕೆ ಆರ್ಸಿಬಿ ಸೋಲು!
ಕರ್ನಾಟಕದಲ್ಲಿ ಮದ್ಯ ಮಾರಾಟದ ಅಬ್ಬರ: 13 ವರ್ಷದ ದಾಖಲೆ ಉಡೀಸ್, ಆದಾಯ ಎಷ್ಟು?
ತಂದೆಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ: ಸೂರ್ಯ-ದೇವಿಶಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ
ಗರ್ಲ್ಫ್ರೆಂಡ್ ಎಂಟ್ರಿಗೆ ಬ್ರೇಕ್? ಹಾರ್ದಿಕ್ ಪಾಂಡ್ಯಗೆ ತಿವಿದ ಬಿಸಿಸಿಐ: ಆಟಗಾರರಿಗೆ ಬಿಗ್ ವಾರ್ನಿಂಗ್
ಇನ್ನಷ್ಟು ಅನ್ವೇಷಿಸಿ
ಸುದ್ದಿ ವಿಶ್ಲೇಷಣೆ
ಸುದ್ದಿ ಪ್ರಸಾರ
ಫಲಿತಾಂಶ ಅಪ್ಡೇಟ್
ADVERTISEMENT
ADVERTISEMENT
ಕೆಎಸ್ಸಿಎ ತನ್ನ ಸದಸ್ಯರು, ಕ್ಲಬ್ಗಳು ಮತ್ತು ಇತರರಿಗೆ ಹೆಚ್ಚುವರಿ ಟಿಕೆಟ್ ಅಗತ್ಯವಿದೆ ಎಂದು ಬಿಸಿಸಿಐಗೆ ತಿಳಿಸಿದೆ. ಇದರ ಜೊತೆಗೆ ರಾಜ್ಯದ ಶಾಸಕರು ಮತ್ತು ಕರ್ನಾಟಕ ಸರ್ಕಾರಕ್ಕೂ 700 ಟಿಕೆಟ್ಗಳನ್ನು ಕೇಳಲಾಗಿತ್ತು. ಒಟ್ಟಾರೆಯಾಗಿ 15% ಉಚಿತ ಟಿಕೆಟ್ ಜೊತೆಗೆ ಸುಮಾರು 10,000 ಹೆಚ್ಚುವರಿ ಟಿಕೆಟ್ ಬೇಡಿಕೆ ಬಂದಿದ್ದು, ಇದು ಬಿಸಿಸಿಐಗೆ ತೀವ್ರ ಅಚ್ಚರಿ ಮತ್ತು ನಿರಾಸೆ ಉಂಟುಮಾಡಿದೆ ಎಂದು ವರದಿಯಾಗಿದೆ.
ಅಹಮದಾಬಾದ್ನಲ್ಲಿ ಐಪಿಎಲ್ ಫೈನಲ್ ಪಂದ್ಯ :
ಕಳೆದ ವರ್ಷ ಆರ್ಸಿಬಿ ಚಾಂಪಿಯನ್ ಆಗಿದ್ದ ಕಾರಣ ಈ ಬಾರಿ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಟಿಕೆಟ್ ಬೇಡಿಕೆಯ ವಿವಾದದಿಂದಾಗಿ ಮೇ 31ರಂದು ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕೇವಲ ಮೂರು ಪ್ಲೇ-ಆಫ್ ಪಂದ್ಯಗಳು ಮಾತ್ರ ಸಿಕ್ಕಿವೆ.
City & Local Guides
ಕೆಎಸ್ಸಿಎ ಪ್ರತಿಕ್ರಿಯೆ :
ಕೆಎಸ್ಸಿಎ ಮೂಲಗಳು ಈ ಬಗ್ಗೆ ಇನ್ನೂ ವಿವರವಾದ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ, ಸದಸ್ಯರು ಮತ್ತು ಕ್ಲಬ್ಗಳ ಅಗತ್ಯವನ್ನು ತಿಳಿಸಿದ್